ಕೊಡಗು:ಇತ್ತೀಚೆಗೆ ಜಿಲ್ಲೆಯ ನಾಗರೀಕರಲ್ಲಿ ಭೀತಿ ಮೂಡಿಸಿದ್ದವಿರಾಜಪೇಟೆಯಲ್ಲಿ ನಡೆದಿದ್ದ ದರೋಡೆ ಪ್ರಕರಣವನ್ನು ಪತ್ತೆ ಮಾಡಿ ಆರೋಪಿಗಳನ್ನು ಬಂಧಿಸುವಲ್ಲಿ ವಿರಾಜಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ.ಮೇ 21 ರಂದು ರಾತ್ರಿ ವಿರಾಜಪೇಟೆ ನಗರದ ಶಿವಾಸ್ ಜಂಕ್ಷನ್ ಬಳಿಯ ಮನೆಯೊಂದಕ್ಕೆ ನುಗ್ಗಿ ಮನೆಯಲಿದ್ದವರನ್ನು ಕಟ್ಟಿ ಹಾಕಿ ಹಲ್ಲೆ ನಡೆಸಿ ದರೋಡೆ ನಡೆಸಿದ್ದು ಈ ಪ್ರಕರಣ ಜಿಲ್ಲೆಯ ಜನರಲ್ಲಿ ಭಯವನ್ನು ಉಂಟುಮಾಡಿತ್ತು.ಈ ಪ್ರಕರಣದ ಪತ್ತೆಗಾಗಿ ರಚಿಸಲಾಗಿದ್ದ ತನಿಖಾ ತಂಡವು ಜೂನ್ 9ರಂದು ಎಮ್ಮೆಮಾಡು ನಿವಾಸಿಯಾದ ಇಬ್ರಾಹಿಂ...
Cinema
ಉಡುಪಿ : ನಗರಸಭಾ ಸದಸ್ಯರುಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿ – ಶಾಸಕ ರಘುಪತಿ ಭಟ್ ಅಧಿಕಾರಿಗಳಿಗೆ ಸೂಚನೆ
admin -
-
ಹೊರ ರಾಜ್ಯಗಳಿಂದ ಬಂದು ಉಡುಪಿ ನಗರ ಸಭೆಯ ವ್ಯಾಪ್ತಿಯಲ್ಲಿ ಹೋಂ ಕ್ವಾರಂಟೈನ್ ನಲ್ಲಿ ಇರುವವರ ಬಗ್ಗೆ ಆಯಾ ವಾರ್ಡ್ ಗಳ ನಗರಸಭಾ ಸದಸ್ಯರಿಗೆ ಮಾಹಿತಿ ನೀಡಿ ಅಧಿಕಾರಿಗಳು ಅವರ ಜೊತೆಯಾಗಿ ಕೋವಿಡ್ - 19 ನಿಯಂತ್ರಣಕ್ಕೆ ಶ್ರಮಿಸಬೇಕು ಎಂದು ಶಾಸಕ ಕೆ. ರಘುಪತಿ ಭಟ್ ಅವರು ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು.
ಉಡುಪಿ ನಗರಸಭೆಯ ಕುಂದುಕೊರತೆಗಳ ಕುರಿತು...
ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ಸಿ ಎಂ ಮಂಜುಳಾ ನಾಗರಾಜ್ ಇವರು ಮುಖ್ಯಮಂತ್ರಿ ಕರ್ನಾಟಕ ರಾಜ್ಯ ಸರ್ಕಾರ ಬಿಎಸ್ ಯಡಿಯೂರಪ್ಪ ನವರಿಗೆ ಕರ್ನಾಟಕ ರಾಜ್ಯ ವಿಧಾನಪರಿಷತ್ ಸದಸ್ಯರನ್ನಾಗಿ ನೇಮಕ ಮಾಡುವುದರ ಬಗ್ಗೆ ಮನವಿ ಸಲ್ಲಿಸಲಾಯಿತು
ಮೊದಲು ರವರ ಮುಖಾಂತರ ಮಾತನಾಡಿ ಸಿಎಂ ಮಂಜುಳಾ ನಾಗರಾಜ್ ನಾನು ಈಗಾಗಲೇ ಸೆಂಟ್ರಲ್ ರೈಲ್ವೆ ಬೋರ್ಡ್ ಮೆಂಬರ್ ಆಗಿ ಬಿಜೆಪಿಯ ಹಿಂದೂ ವರ್ಗದ ಕಾರ್ಯಕಾರಣಿ ನಮೋ ಸೇನೆಯ ಇಂಡಿಯಾ ಕರ್ನಾಟಕ ರಾಜ್ಯ ಅಧ್ಯಕ್ಷರಾಗಿ ಬಿಜೆಪಿಯ...
ಬಟ್ಟೆ ಹೊಗೆಯಲು ಹೋಗಿ ತಾಯಿಮಕ್ಕಳು ಸೇರಿ ಮೂವರು ಸಾವನ್ನಪ್ಪಿರುವ ಘಟನೆ ಮಂಡ್ಯ ನಾಗಮಂಗಲ ತಾಲ್ಲೂಕಿನ ಬೀರನಹಳ್ಳಿಯಲ್ಲಿ ನಡದಿದೆ
ಬೋಗಾದಿ ಗ್ರಾಮ ಪಂಚಾಯಿತಿಯ ಬೀರನಹಳ್ಳಿ ಗ್ರಾಮದ ಗೀತಾ ನರಸಿಂಹಯ್ಯ (38) ಮತ್ತು ಮಕ್ಕಳಾದ ಸವಿತ(19), ಸೌಮ್ಯ(14) ದಾರುಣವಾಗಿ ಸಾವನ್ನಪ್ಪಿದ ದುರ್ದೈವಿ ದಲಿತ ಕುಟುಂಬವಾಗಿದೆ
ಗ್ರಾಮದ ಹತ್ತಿರವಿರುವ ಕೆರೆಗೆ ಮಕ್ಕಳೊಂದಿಗೆ ಬಟ್ಟೆ ತೊಳೆಯಲು ಹೋಗಿದ್ದರು
ಈ ವೇಳೆ ಒಬ್ಬರು ಆಕಸ್ಮಿಕ ಕೆರೆಗೆ ಬಿದ್ದಿದ್ದಾರೆ ಅವರನ್ನ ಎಳೆದುಕೊಳ್ಳುಲು ಹೋಗಿ ಇತರರು ನೀರುಪಾಲಾಗಿರಬಹು...
*ಹಲವು* ಕಮಾಂಡುಗಳ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದ, ಉತ್ತರ ಕಮಾಂಡನ್ನು ಬಲಪಡಿಸಿದ್ದ, ಯುದ್ಧಾಲಂಕೃತರೂ, 1984-85ರಲ್ಲಿ ಸ ಭೂಸೇನೆಯ ಉಪಮುಖ್ಯಸ್ಥರಾಗಿದ್ದ ಲೆ.ಜ. ಕೋದಂಡ ಸೋಮಣ್ಣನವರು ಅವರ ಆಗಿನ ಕಾರ್ಯಾವಧಿಯಲ್ಲಿ ದೇಶವೆ ಸಾಕ್ಷಿಯಾಗಿದ್ದ *ಆಪರೇಷನ್ ಬ್ಲೂ ಸ್ಟಾರ್* ಅಮೃತ ಸರದ ಗೋಲ್ಡನ್ ಟೆಂಪಲ್ ನಲ್ಲಿ ಉಗ್ರರ ಮೇಲಿನ ದಾಳಿಯ ನೇತೃತ್ವವಹಿಸಿ ಯಶಸ್ವಿಯಾಗಿದ್ದರು. ಸೇನಾಪಡೆಯ ಪ್ರಧಾನ ಸೇವಕನಾಗಿ ಸಾಧನೆಗೈದಿದ್ದ ಇವರು, ಕೊಡಗಿನ ಧೀಮಂತ ಸೇನಾನಿ ಹಾಗು ಕೊಡಗಿನ ಹೆಮ್ಮೆಯ...
Cinema
ಮಂಡ್ಯ : ಶ್ರೀ ಸುಕ್ಷೇತ್ರ ಪಂಚಭೂತೇಶ್ವರ ದೇವಾಲಯದಲ್ಲಿ ಕೊರೋನ ವಾರಿಯರ್ಸ್ 101 ಜನಕ್ಕೆ ಅಭಿನಂದನಾ ಸಮಾರಂಭ
admin -
ಶ್ರೀ ಸುಕ್ಷೇತ್ರ ಪಂಚಭೂತೇಶ್ವರ ದೇವಾಲಯದಲ್ಲಿ ಕೊರೋನ ವಾರಿಯರ್ಸ್ 101 ಜನಕ್ಕೆ ಅಭಿನಂದನಾ ಸಮಾರಂಭ ಹಾಗೂ ಪೌರಕಾರ್ಮಿಕರ ವಿಶೇಷವಾಗಿ ಪಾದಪೂಜೆ ನಡೆಯಿತು
ಮಂಡ್ಯ ಜಿಲ್ಲೆಯ ಶ್ರೀ ಸುಕ್ಷೇತ್ರ ಅದು ಅಂದರೆ ಶ್ರೀ ಪಂಚಭೂತೇಶ್ವರ ಸುಕ್ಷೇತ್ರ ವಾದಂತಹ ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಬೆಡದಹಳ್ಳಿ ಗ್ರಾಮದಲ್ಲಿ ನೆಲೆಸಿರುವಂತಹ ಶ್ರೀ ಶ್ರೀ ಶ್ರೀ ಪಂಚಭೂತ ಶ್ವರ ದೇವಾಲಯದ ದ್ವಾರಕವನ್ನು ಉದ್ಘಾಟನೆಯನ್ನು ಮಾನ್ಯ ಕರೋನ ವಾರಿಯರ್ಸ್ ತಾಲೋಕಿನ ಸರಳ ಸಜ್ಜನ...
Cinema
ಭೀವಶಿ : ನಿಪ್ಪಾಣಿ ಮತ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಭೀವಶಿಯಲ್ಲಿ ಸಂಸ್ಥೆಯ ವತಿಯಿಂದ ಕಿಟ್ ವಿತರಣೆ
admin -
ಭೀವಶಿಇಂದು ನಿಪ್ಪಾಣಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಭೀವಶಿಯಲ್ಲಿ ನಮ್ಮ ಸಂಸ್ಥೆಯ ವತಿಯಿಂದ ಕೊರೋನಾ ವೈರಸ್ ಮಹಾಮಾರಿ ಸಂದರ್ಭದಲ್ಲಿ ಹಗಲಿರುಳು ಭೀವಶಿ, ನಾಂಗನೂರ, ಯಮಗರ್ಣಿ, ಬೂದಿಹಾಳ ಗ್ರಾಮದ ಎಲ್ಲ ಮನೆ ಮನೆಗೆ ತೆರಳಿ ಮಾಹಿತಿ ಕಲೆ ಹಾಕುತ್ತಿರುವ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಹಾಗೂ ಮೇಲ್ವಿಚಾರಕಿಯರಿಗೆ ಕೊಡೆಗಳನ್ನು ಬಸವಜ್ಯೋತಿ ಯೂಥ ಫೌಂಡೇಶನ ಅಧ್ಯಕ್ಷ್ಯರಾದ ಕು. ಬಸವಪ್ರಸಾದ ಜೊಲ್ಲೆ ಯವರು ವಿತರಿಸಿ, ಕಾರ್ಯಕ್ರಮ ಉದ್ದೇಶಿಸಿ, ಮಾತನಾಡಿದರು.
ಈಗಾಗಲೇ ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯಲ್ಲಿನ...
ಖಾತರಿ ಹಣಕ್ಕೂ ಕತ್ತರಿ..!?ಸೂಕ್ತ ಕ್ರಮಕ್ಕಾಗಿ ಸಿಐಟಿಯು ಒತ್ತಾಯ<->ಬಳ್ಳಾರಿ ಜಿಲ್ಲೆ ಕೂಡ್ಲಿಗಿ,ರಾಷ್ಟ್ರೀಯ ಉಧ್ಯೋಗ ಖಾತರಿ ಯೋಜನೆ, ಕಾಮಿ೯ಕರ ಶ್ರಮದ ಹಣ್ಣಕ್ಕೆ ಕತ್ತರಿ ಹಾಕಲಾಗುತ್ತದೆ ಎಂದು ಚಿರತಗುಂಡು ಗ್ರಾಮದ ಕಾಮಿ೯ಕರು ದೂರಿದ್ದಾರೆ.ಹಲವು ವಷ೯ಗಳಿಂದಲೂ ನಿರಂತರ ಶೋಷಣೆ ಮಾಡಲಾಗುತ್ತದೆ,ಕೇಂದ್ರ ಸಕಾ೯ರ ದಿನದ ಕೂಲಿಗೆ ಕನಿಷ್ಟ 120ಕೊಡಲಾಗುತ್ತದೆ.ಕೆಲವೊಮ್ಮೆ ಕೇವಲ50ರೂಗಳನ್ನೂ ಕೊಟ್ಟಿದ್ದಾರೆ.ಹಣ ಬ್ಯಾಂಕ್ ಖಾತೆಗೆ ಹಾಕಲಾಗುತ್ತದೆ, ಅದರಲ್ಲಿ ಸಾಕಷ್ಟು ಖೋತಾಮಾಡಲಾಗುತ್ತದೆ ಎಂದು ಕಾಮಿ೯ಕರು ಆರೋಪಿಸಿದ್ದಾರೆ.ಸಂಬಂಧಿಸಿದ ಮೇಟಿ,ಇಂಜಿನಿಯರ್,ಕೆಲ ಅಧಿಕಾರಿಗಳು ಸೇರಿ ಕುತಂತ್ರ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.ಸಿಐಟಿಯು ಮುಖಂಡ ಗುನ್ನಳ್ಳಿ...
ಬೆಂಗಳೂರುಬೆಂಗಳೂರಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಗೆ ಧಮನಿತ ಮಹಿಳೆಯರು ಆಗಮಿಸಿ, ಸಮಾಜದಲ್ಲಿ ಅವರಿಗಾಗುತ್ತಿರುವ ಶೋಷಣೆ ಹಾಗೂ ಅವರ ಕಷ್ಟವನ್ನು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಅವರಿಗೆ ಹೇಳಿಕೊಂಡರು, ಯಾವುದೋ ಒಂದು ಕೆಟ್ಟ ಪರಿಸ್ಥಿತಿ ಹಾಗೂ ತಪ್ಪು ನಿರ್ಧಾರಗಳಿಂದಾಗಿ ಈ ವೃತ್ತಿಯಲ್ಲಿ ತೋಡಗೊಸಿಕೊಂಡಿದ್ದರಿಂದಾಗಿ ಸಾಕಷ್ಟು ನೋವು
Cinema
ಬೆಳಗಾವಿ: ನಕಲಿ ರಹವಾಸಿ ಪ್ರಮಾಣಪತ್ರ ಪಡೆದುಕೊಂಡು ಮೋದಗಾ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರಾಗಿ ನಿರ್ದೇಶಕರಾಗಿರುವ ಚನ್ನರಾಜ ಹಟ್ಟಿಹೊಳಿ ಅವರ ವಿರುದ್ಧ ತಕ್ಷಣ ಕಠಿಣ ಕ್ರಮ
admin -
ಬೆಳಗಾವಿ: ನಕಲಿ ರಹವಾಸಿ ಪ್ರಮಾಣಪತ್ರ ಪಡೆದುಕೊಂಡು ಮೋದಗಾ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರಾಗಿ ನಿರ್ದೇಶಕರಾಗಿರುವ ಚನ್ನರಾಜ ಹಟ್ಟಿಹೊಳಿ ಅವರ ವಿರುದ್ಧ ತಕ್ಷಣ ಕಠಿಣ ಕ್ರಮ ಕೈಗೊಂಡು ಅವರನ್ನು ಸದಸ್ಯತ್ವದಿಂದ ವಜಾಗೊಳಿಸದಿದ್ದರೇ ಆಮರಣ ಉಪವಾಸ ಕೈಗೊಳ್ಳುವದಾಗಿ ಭಾರತೀಯ ಕೃಷಿಕ ಸಮಾಜ(ಸಂ) ದ ರಾಜ್ಯಾಧ್ಯಕ್ಷ ಸಿದಗೌಡ ಮೋದಗಿ ಅವರು ಎಚ್ಚರಿಕೆ ನೀಡಿದ್ದಾರೆ.ಚನ್ನರಾಜ ಹಟ್ಟಿಹೊಳಿ ಅವರು ನಕಲಿ ರಹವಾಸಿ ಪ್ರಮಾಣಪತ್ರ ಪಡೆದು ಮೋದಗಾ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಅವರ ವಿರುದ್ಧ ಕ್ರಮ...