Home Blog
ಜಿಲ್ಲಾ ಸುದ್ದಿ
ಕಾಂಗ್ರೆಸ್ ಶಾಸಕ ಟಿ.ವೆಂಕಟರಮಣಯ್ಯನವರ ಸಮ್ಮುಖದಲ್ಲಿ ಮುಂಬರುವ ಗ್ರಾಮ ಪಂಚಾಯತಿ ಚುನಾವಣೆಗೆ ಪೂರ್ವಭಾವಿ ಸಭೆ
admin -0
ದೊಡ್ಡಬಳ್ಳಾಪುರ : ಬಾಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಫ್ತಿಯಲ್ಲಿರುವ ತೋಟವೊಂದರಲ್ಲಿ ನಡೆದ ಗ್ರಾಮ ಪಂಚಾಯತಿ ಚುನಾವಣಾ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು..
ಗ್ರಾಮ ಪಂಚಾಯಿತಿ ಚುನಾವಣೆ ದಿನಾಂಕಗಳು ಘೋಷಣೆಯಾಗದಿದ್ದರೂ ಈಗಾಗಲೇ ಚುನಾವಣೆಗೆ ರಾಜ್ಯದ ಪ್ರಮುಖ ಮೂರು ಪಕ್ಷಗಳು ಭರ್ಜರಿ ಸಿದ್ದತೆಗಳನ್ನು ನಡೆಸುತ್ತಿದ್ದು, ಈ ನಡುವಲ್ಲೇ ಶೀರ್ಘಗತಿಯಲ್ಲಿ ಚುನಾವಣಾ ದಿನಾಂಕವನ್ನು ಪ್ರಕಟಿಸುವಂತೆ ಚುನಾವಣಾ ಆಯೋಗಕ್ಕೆ ಹೈಕೋರ್ಟ್ ಸೂಚನೆ ನೀಡಿದುವುದರಿಂದ ರಾಜಕೀಯ ಪಕ್ಷಗಳ ಕಾರ್ಯಗಳು ಮತ್ತಷ್ಟು ಚುರುಕುಗೊಳ್ಳುವಂತೆ ಮಾಡಿದೆ. ಇದಕ್ಕೆ ಉದಾಹರಣೆಯಂತೆ ಇಂದು ನಡೆದಿರುವ ಚುನಾವಣಾ ಪೂರ್ವಭಾವಿ ಸಭೆ ನಡೆದಿರುವುದು...
ಕೇಂದ್ರ ಸರ್ಕಾರದಿಂದ ಘೋರ ಅನ್ಯಾಯ.ದೊಡ್ಡಬಳ್ಳಾಪುರ : ರಾಜ್ಯದ 17 ಜಿಲ್ಲೆಗಳು ನೆರೆಯಿಂದ ತತ್ತರಿಸುತ್ತಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಮೂಲಕ ಘೋರ ಅನ್ಯಾಯ ಮಾಡುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ( ನಾರಾಯಣಗೌಡರ ಬಣ ) ತಾಲ್ಲೂಕು ಅದ್ಯಕ್ಷ ಮಂಜುನಾಥ್ ಆರೋಪಿಸಿದರು.ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ತಾಲ್ಲೂಕು ಕಚೇರಿ ಮುಂದೆ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು ಇದುವರೆಗೂ ಆಢಳಿತ ನಡೆಸಿದ ಎಲ್ಲಾ ಸರ್ಕಾರಗಳು ರಾಜ್ಯವನ್ನು ಕಡೆಗಣಿಸುತ್ತಾ ಬರುತ್ತಿರುವುದು ಶೋಷಣೀಯವಾಗಿದೆ ಎಂದ...
ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಕಣಕಟ್ಟೆ ಹೋಬಳಿ ಮೊದಲಿನಿಂದಲೂ ಈ ಭಾಗದಲ್ಲಿ ಮಳೆ ಇಲ್ಲದೆ ಕೆರೆ ಕಟ್ಟೆ ಹಳ್ಳ ಗಳಲ್ಲಿ ನೀರಿಲ್ಲದೆ ಭರಿದಾಗಿತ್ತು,ಈ ವರ್ಷ ಈ ಭಾಗದಲ್ಲಿ ಅಭೂತಪೂರ್ವ ಮಳೆ ಹಾಗೆ ಬೆಳೆಯು ಉತ್ತಮವಾಗಿದೆ,ಕಣಕಟ್ಟೆ ಹೋಬಳಿಯ ಡಿ.ಎಂ.ಕುರ್ಕೆ ಗ್ರಾಮದ ಬಳಿ ಸುಮಾರು 50 ಲಕ್ಷ ವೆಚ್ಚದಲ್ಲಿ ಹಿರೇಹಳ್ಳಕ್ಕೆ ಅಡ್ಡಲಾಗಿ ಚೆಕ್ ಡ್ಯಾಂ ನಿರ್ಮಾಣ ಮಾಡಿದ್ದು , ಚೆಕ್ ಡ್ಯಾಂ ಭರ್ತಿಯಾಗಿದ್ದು ಇಂದು ಅರಸೀಕೆರೆ ಶಾಸಕರಾದ ಶ್ರೀ ಕೆ ಎಂ ಶಿವಲಿಂಗೇಗೌಡ ರು ಗ್ರಾಮಕ್ಕೆ ಭೇಟಿ...
ಹಟ್ಟಿ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ರಾಯಚೂರು ಜಿಲ್ಲೆಯ ಲಿಂಗಸುಗೂರ ತಾಲೂಕಿನಲ್ಲಿ ಅಕ್ರಮವವಾಗಿ ಬೆಳೆದಿದ್ದ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿದ್ದಾರೆ.
ಲಿಂಗಸುಗೂರು:ಅಕ್ರಮವಾಗಿ ಜಮೀನಿನಲ್ಲಿ ಗಾಂಜಾ ಗಿಡಗಳನ್ನು ಬೆಳೆದಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗುಜಲೇರದೊಡ್ಡಿಯ ಪರಸಪ್ಪ ಗುಜ್ಜಲ ಹಾಗೂ ಅಮರೇಶ ಗುಜ್ಜಲ ಬಂಧಿತ ಆರೋಪಿಗಳು. ಇವರು ತಮ್ಮ ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದಿದ್ದರು. ಈ ಕುರಿತು ಮಾಹಿತಿ ಪಡೆದ ಪೊಲೀಸರು, ಪೊಲೀಸ್...
ಮುಂಬಯಿ : ಮಹಾರಾಷ್ಟ್ರದ ಮುಂಬಯಿ ನಗರದ ಶ್ರೀ ಸಂಜಯ್ ರೌತ್, ಶಿವಸೇನೆಯ ಪ್ರಖ್ಯಾತ ಹಿರಿಯ ನಾಯಕ ಮತ್ತು ರಾಜ್ಯಸಭಾ ಸದಸ್ಯ ಅವರಿಗೆ ನಿರಂತರ ದಾವೂದ್ ಇಬ್ರಾಹಿಂ ಹೆಸರಿನಲ್ಲಿ ಬೆದರಿಕೆ ಕರೆಗಳು ಬರುತ್ತ ಇತ್ತು ಎನ್ನಲಾಗಿದೆ.ಆ ಪ್ರಕರಣದ ಹಿನ್ನಲೆಯಲ್ಲಿ ತನುಖೆ ನಡೆಸಿದಾಗ ಕಲ್ಕತ್ತಾದಲ್ಲಿ ದಾವೂದ್ ಗ್ಯಾಂಗ್ ನ ಪ್ರಮುಖ ಸಹಚರನನ್ನು ಮುಂಬಯಿ ಎ.ಟಿ.ಎಸ್ ನ ಪೊಲೀಸ್ ಅಧಿಕಾರಿ ತಂಡ ಬಂಧಿಸಿದೆ ಎಂದು ತಿಳಿದು ಬಂದಿದೆ.
ಕಲ್ಕತ್ತಾ ನಿವಾಸಿ ಪಲ್ಲಾಸ್ ಬೋಸೆ ಯಾನೆ...
Cinema
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಕಬ್ಬಿನ ಬಾಕಿ ಬಿಲ್ ಗಾಗಿ ಹೋರಾಟ ರೈತರಿಂದ ಪಾದಯಾತ್ರೆ..
admin -
ಎಂ.ಕೆ.ಹುಬ್ಬಳ್ಳಿಯ ಮಲಪ್ರಭಾ ನದಿ ತೀರದ ಶರಣೆ ಗಂಗಾಂಬಿಕಾ ಐಕ್ಯಮಂಟಪದಿಂದ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ತನಕ ರೈತರ ಪಾದಯಾತ್ರೆ.ರೈತ ಸಂಘಟನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಅವರ ನೇತೃತ್ವದಲ್ಲಿ ನಡೆದ ಪಾದಯಾತ್ರೆ.ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ಬಾಕಿ ಬಿಲ್ ಗಾಗಿ ಮುತ್ತಿಗೆ ಹಾಕಲಿರುವ ರೈತರು.
ಕಳೆದ ಸೆ.7ರಂದು ಕಬ್ಬಿನ ಬಿಲ್ ಗಾಗಿ ಮಲಪ್ರಭಾ ಸಕ್ಕರೆ ಕಾರ್ಖಾನೆ ಎದುರು ಸಾಮೂಹಿಕ ನಾಯಕತ್ವದಲ್ಲಿ ಪಕ್ಷಾತೀತವಾಗಿ ರೈತರು ನಡೆಸಿದ್ದ ಹೋರಾಟ, ತಿಂಗಳ ಅವಧಿಯಲ್ಲಿ ಬಿಲ್ ಪಾವತಿಸುವುದಾಗಿ...
Cinema
ವಿಜಯಪುರ: ಮಾಜಿ ವಿಜಯಪುರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ರವಿ ಗೌಡ ಪಾಟೀಲ್ ಅವರಿಗೆ ಭಾವಪೂರ್ವ ಶ್ರದ್ಧಾಂಜಲಿ ಕ ಸಲ್ಲಿಸಲಾಯಿತು
admin -
ವಿಜಯಪುರ ಜಿಲ್ಲೆ ಚಡಚಣ ತಾಲೂಕು ನ್ಯೂಸ್
ಚಡಚಣ ತಾಲೂಕಿನ ಶಿವನಾಪುರ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಾಲಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಮಾಜಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ರವಿ ಗೌಡ ಪಾಟೀಲ್ ಅವರಿಗೆ ಭಾವಪೂರ್ವ ಶ್ರದ್ಧಾಂಜಲಿ ಸಲ್ಲಿಸಲಾಯಿತು
ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ವಿಜಯಪುರ ಜಿಲ್ಲಾ ಮಾಜಿ ಕಾಂಗ್ರೆಸ್ ಅಧ್ಯಕ್ಷರಾದ ರವಿ ಗೌಡ ಪಾಟೀಲ್ ಅವರ ಫೋಟೋಗೆ ಪೂಜೆ ಮಾಡಿ ಐದು ನಿಮಿಷ ಮೌನಾಚರಣೆ ಮುಗಿಸಿ
ಬಿರುಕು ಬಿಟ್ಟ ನೀರಿನ ಟ್ಯಾಂಕ : ತುಕ್ಕುಹಿಡಿದ ಶುದ್ಧಿಕರಣಘಟಕಸಾವಳಗಿ : ಸಮೀಪದ ತುಂಗಳ ಗ್ರಾಮದ ಬಹುಗ್ರಾಮಕುಡಿಯುವ ನೀರಿನ ಯೋಜನೆಯ ಘಟಕ ಸದ್ಯ ಅಕ್ರಮಚಟುವಟಿಕೆಗಳ ತಾಣವಾಗಿ ಪರಿಣಮಿಸಿದೆ.ಎಲ್ಲೆಂದರಲ್ಲಿ ಕಚೇರಿಯ ಕೋಣೆಯಲ್ಲಿ ಸಾರಾಯಿಬಾಟಲಗಳು, ಇಸ್ಪಿಟ್ ಎಲೆಗಳು ಹಾಗು ಕಾಂಡೋಮಗಳುಬಿದ್ದಿವೆ. ಸರ್ಕಾರ ಕೋಟಿಗಟ್ಟಲೆ ಹಣ ಖರ್ಚುಮಾಡಿ ಇಂತಹಕಟ್ಟಡ ನಿರ್ಮಿಸಿ ಪುಂಡಪೋಕರಿಗಳ ತಾಣವಾಗಿರುವದುನಿಜಕ್ಕೂ ದುರ್ದೈವದ ಸಂಗತಿ.ನೀರಾವರಿ ಇಲಾಖೆ ಹಾಗು ಗ್ರಾಮ ಪಂಚಾಯತ ಇಲಾಖೆಇಬ್ಬರೂ ಒಬ್ಬರ ಮೇಲೆ ಒಬ್ಬರು ಹಾಕುತ್ತಿದ್ದಾರೆ.ಅನೈತಿಕ ಚಟುವಟಿಕೆಗಳು ನಡೆದರೇ ನಾವೇನುಮಾಡುವದು ಅದಕ್ಕು ನಮಗು ಸಂಬಂದವಿಲ್ಲವೆಂದುಸಂಬಂದಪಟ್ಟ ಅಧಿಕಾರಿಗಳು ಬೇಜವಬ್ದಾರಿತನ ಉತ್ತರನೀಡುತ್ತಾರೆ.ಇನ್ನು ತುಂಗಳ ಗ್ರಾಮದಲ್ಲಿ ಅಂದಾಜು...
Cinema
ಹುಕ್ಕೇರಿ :ಯುವ ಬ್ರಿಗೇಡ್ ನ ಅಧ್ಯಕ್ಷ ರಾದ ಶ್ರೀ ಚಕ್ರವರ್ತಿ ಸೂಲಿಬೆಲೆ ಅವರಿಂದ ವೃದ್ಧ ಅಜ್ಜಿ ಗೆ ಮನೆ ಹಸ್ತಾಂತರ.
admin -
ಹುಕ್ಕೇರಿ:ತಾಲೂಕಿನ ಹೊಸೂರ ಗ್ರಾಮ ದ ವೃದ್ಧ ಅಜ್ಜಿ ಮೀರಮ್ಮ ಬಾಗವಾನ್ ಕಳೆದ ವರ್ಷ ಪ್ರವಾಹ ದಲ್ಲಿ ಮನೆಯನ್ನು ಕಳೆದು ಕೊಂಡಿದರು ಈ ಮನೆ ನಿರ್ಮಾಣ ದ ಕಾಯ೯ ವನ್ನು 3ಲಕ್ಷ 63ಸಾವಿರ ರು ಗಳಲ್ಲಿ ಒಂದು ವರ್ಷದಲ್ಲಿ ನಿಮಾ೯ಣ ಮಾಡಿ. ಹಸ್ತಾಂತರ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಚಕ್ರವರ್ತಿ ಸೂಲಿಬೆಲೆ ಅವರು ಯುವ ಬ್ರಿಗೇಡ್ ಕಳೆದ ವರ್ಷ ಪ್ರವಾಹ ದಲ್ಲಿ ಮನೆಯನ್ನು ಕಳೆದುಕೊಂಡಿದ್ದ ಅಜ್ಜಿ ಗೆ ನಮ್ಮ ಯುವ ಬ್ರಿಗೇಡ್ ನ ಸದಸ್ಯರ ಪ್ರಯತ್ನ...
ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಸುಗ್ರೀವಾಜ್ಞೆ ಗಳು ರೈತರಿಗೆ ಕಂಟಕವಾಗಿದ್ದು ಅವುಗಳನ್ನು ಕೂಡಲೆ ಹಿಂಪಡೆಯಬೇಕು ಇಲ್ಲದಿದ್ದರೆ ಹೋರಾಟದ ರೂಪರೇಷೆಗಳನ್ನು ನಿರುಪಿಸಲು ಬೆಳಗಾವಿಯ ಮಹಾಂತೇಶ ನಗರದ ಹೊಟೆಲ್ ಇಕಮ ನಲ್ಲಿ ರೈತಪರ ಸಂಘಗಳ ಸಹಭಾಗಿತ್ವದಲ್ಲಿ ಸಭೆ ಹಮ್ಮಿಕೊಳ್ಳಲಾಗಿತ್ತು.
ಕರ್ನಾಟಕ ಸರ್ಕಾರದ ಭೂಸುಧಾರಣಾ ಕಾಯ್ದೆ ತಿದ್ದುಪಡಿ *ಕೇಂದ್ರ ಸರ್ಕಾರದ ಎಪಿಎಂಸಿ ಖಾಸಗೀಕರಣ * ವಿದ್ಯುತ್ ತಿದ್ದುಪಡಿಯಂತಹ ಹಲವಾರು ತಿದ್ದುಪಡಿಗಳು ರೈತರಿಗೆ ಮಾರಕವಷ್ಟೆ ಅಲ್ಲಾ ಜೀವಂತ ಸಮಾಧಿ ಕಟ್ಟಿದಂತಾಗಿದೆ ಎಂದು ಸಭೆಯಲ್ಲಿ ಕಳವಳ ವ್ಯಕ್ತ ಪಡಿಸಲಾಯಿತು.ಅದಕ್ಕಾಗಿ ಇಂತಹ...